Select Your Language

Notifications

webdunia
webdunia
webdunia
webdunia

ಸೆ.22ಕ್ಕೆ ಕಾಶ್ಮೀರ ಯಾನ ಅನಾವರಣ

ಸೆ.22ಕ್ಕೆ ಕಾಶ್ಮೀರ ಯಾನ ಅನಾವರಣ
ಬಳ್ಳಾರಿ , ಗುರುವಾರ, 20 ಸೆಪ್ಟಂಬರ್ 2018 (19:44 IST)
ಬಳ್ಳಾರಿಯಲ್ಲಿ ಖ್ಯಾತ ಲೇಖಕಿ ಸಹನಾ ವಿಜಯ್ ಕುಮಾರ್ ಅವರ ಕಾಶ್ಮೀರ ಯಾನ ಕಾದಂಬರಿಯ ಲೋಕಾರ್ಪಣೆ ಸೆ.22 ರಂದು ಸಂಜೆ  5-30 ಕ್ಕೆ ಜರುಗಲಿದೆ.

ಈ ಕುರಿತು ಮಾತನಾಡಿದ ಯಾನ ತಂಡದ ಹಿರಿಯ ಸದಸ್ಯ ಶ್ರೀನಾಥ್ ಜೋಷಿ, ಡಾ.ರಾಜ್ ಕುಮಾರ್ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶಾರದಾ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರದ ರಾಧಾಕೃಷ್ಣ ಹೊಳ್ಳ "ಕಾಶ್ಮೀರ" ಸಮಸ್ಯೆ-ವಾಸ್ತವ-ಪರಿಹಾರದ ಕುರಿತು ಉಪನ್ಯಾಸ ನೀಡಲಿದ್ದಾರೆ. 

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ರು.  ಯಾನ ತಂಡದ ವಿಜಯ್ ಕುಮಾರ್, ಪ್ರದೀಪ್, ರವಿಕುಮಾರ್ ಈ ವೇಳೆ ಇದ್ದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ದ್ರವ್ಯ ಮುಕ್ತ ವಿವಿ ಆಗಲಿ ಎಂದ ಡಿಸಿಎಂ