Select Your Language

Notifications

webdunia
webdunia
webdunia
webdunia

ಹಟ್ಟಿ ಚಿನ್ನದ ಗಣಿಯಲ್ಲಿ ಆಗಿದ್ದೇನು ಗೊತ್ತಾ? ಶಾಕಿಂಗ್!

ಹಟ್ಟಿ ಚಿನ್ನದ ಗಣಿಯಲ್ಲಿ ಆಗಿದ್ದೇನು ಗೊತ್ತಾ? ಶಾಕಿಂಗ್!
ರಾಯಚೂರು , ಭಾನುವಾರ, 10 ಫೆಬ್ರವರಿ 2019 (18:56 IST)
ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅವಘಡ ಸಂಭವಿಸಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿಯಲ್ಲಿ ಅವಘಡ ಸಂಭವಿಸಿದೆ. ಮಣ್ಣು ಕುಸಿದು ಫೋರಮ್ಯಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.

ಮಲ್ಲಪ್ಪ ಶಾ ಬಳಿ ಅವರ ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಗಣಿಯ ಮಣ್ಣು, ಕಲ್ಲು ಕುಸಿದಿರುವುದನ್ನು ಪರಿಶೀಲಿಸಲು ಫೋರಮ್ಯಾನ್ ತೆರಳಿದ್ದರು. ಈ ವೇಳೆ ನಾಲ್ವರು ಕಾರ್ಮಿಕರು ಹಾಗೂ ಫೋರಮ್ಯಾನ್ ದೌಲಸಾಬ್ ಅನ್ವರಿ ಮೇಲೆ ಮಣ್ಣು ಕುಸಿದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹೋಟೆಲ್ ನಿಂದ ಆಳ್ವಿಕೆ ನಡೆಸ್ತಾರೆ ಎಂದವರಾರು?