Select Your Language

Notifications

webdunia
webdunia
webdunia
webdunia

ನಾಲ್ವರ ಸಾವಿಗೆ ಕಾರಣವಾದ ಸೈಟ್ ಮೇಲಿನ ಆಸೆ?

ನಾಲ್ವರ ಸಾವಿಗೆ ಕಾರಣವಾದ ಸೈಟ್ ಮೇಲಿನ ಆಸೆ?
ಬೆಂಗಳೂರು , ಮಂಗಳವಾರ, 13 ನವೆಂಬರ್ 2018 (19:42 IST)
ಹಣಕಾಸಿನ ಸಮಸ್ಯೆಯಿಂದಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ವಿಷಯ ತನಿಖೆಯಿಂದ ಬಯಲಾಗಿದೆ.
ಬೆಂಗಳೂರಿನ ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಹಣಕಾಸಿನ ವಿಚಾರದಿಂದ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಆರು ವರ್ಷದ ಪುತ್ರಿ ಸೋನಿಕಾ ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೋಷಕರೊಂದಿಗೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸುಧಾರಾಣಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಳು. 

ಸುಧಾರಾಣಿ ನಿವೇಶನ ಖರೀದಿಸಲು ೨೫ ಲಕ್ಷ ಹಣ ನೀಡಿದ್ದ ವ್ಯಕ್ತಿಯು  ಮೃತಪಟ್ಟಿದ್ದನು. ಹೀಗಾಗಿ ಹಣಕಾಸಿನ ಸಮಸ್ಯೆಯಲ್ಲಿ ಮುಳುಗಿದ ಸುಧಾರಾಣಿ,  ಡೆತ್ನೋಟ್ಬರೆದಿಟ್ಟು ಮಗಳನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಧಾರಾಣಿ ಸಾವಿಗೂ ಮುನ್ನ ಅವಳ ತಂದೆ- ತಾಯಿರೂ ಸಾವಿಗೆ ಶರಣಾಗಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

17 ಟನ್ ಪಡಿತರ ಅಕ್ಕಿ, ಲಾರಿ ವಶ