Select Your Language

Notifications

webdunia
webdunia
webdunia
webdunia

ಸಿಎಂ ಮತಕ್ಷೇತ್ರದ ರೈತರಿಂದ ರಾಜಧಾನಿ ಚಲೋ

ಸಿಎಂ ಮತಕ್ಷೇತ್ರದ ರೈತರಿಂದ ರಾಜಧಾನಿ  ಚಲೋ
ರಾಮನಗರ , ಸೋಮವಾರ, 19 ನವೆಂಬರ್ 2018 (16:47 IST)
ರೈತರಿಂದ ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಿಂದಲೂ ರೈತರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ರೈತರು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ರೈತರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.

 ಚನ್ನಪಟ್ಟಣ ನಗರದ ಗಾಂಧಿ ಭವನದಿಂದ ರಾಜ್ಯ ರಾಜಧಾನಿಗೆ ಚಲೋ ನಡೆಸಲಾಗುತ್ತಿದೆ. ಗಾಂಧಿ ಭವನದ ಬಳಿ ಜಮಾವಣೆಯಾದ ರೈತ ಮುಖಂಡರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕ್ಷಮೆ ಕೇಳಬೇಕೆಂದು ರೈತರ ಆಗ್ರಹ