Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ- ಮಾಜಿ ಶಾಸಕ ಸಂಜಯ್ ಪಾಟೀಲ್

ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ- ಮಾಜಿ ಶಾಸಕ ಸಂಜಯ್ ಪಾಟೀಲ್
ಬೆಳಗಾವಿ , ಬುಧವಾರ, 28 ನವೆಂಬರ್ 2018 (14:20 IST)
ಬೆಳಗಾವಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ರಾಮಮಂದಿರ ಭಾರತದಲ್ಲಿ ಅಲ್ಲದೇ ಎಲ್ಲಿ ನಿರ್ಮಿಸಲು ಸಾಧ್ಯ. ಮಂದಿರ ನಿರ್ಮಾಣಕ್ಕೆ ವಿರೋಧಿಸುವವರು ಭಾರತೀಯರೇ ಅಲ್ಲ. ರಾಮಜನ್ಮ ಸ್ಥಳ ಅಯೋಧ್ಯೆ ಅಂತ ಇತಿಹಾಸ ಹೇಳುತ್ತದೆ’ ಎಂದು ಹೇಳಿದ್ದಾರೆ.

 

‘ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕೆಂದು ಜಬರ್ದಸ್ತ್ ಯಾಕೆ?’ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದದ್ದು ಏನು ಗೊತ್ತಾ?