Select Your Language

Notifications

webdunia
webdunia
webdunia
webdunia

ನನ್ನ ಕಂಡರೆ ಕಾಂಗ್ರೆಸ್ ನಾಯಕರಿಗೆ ಭಯ: ಸ್ವಯಂ ಹೊಗಳಿಕೊಂಡ ಬಿ ಶ್ರೀರಾಮುಲು

ನನ್ನ ಕಂಡರೆ ಕಾಂಗ್ರೆಸ್ ನಾಯಕರಿಗೆ ಭಯ: ಸ್ವಯಂ ಹೊಗಳಿಕೊಂಡ ಬಿ ಶ್ರೀರಾಮುಲು
ಬೆಂಗಳೂರು , ಭಾನುವಾರ, 18 ನವೆಂಬರ್ 2018 (09:38 IST)
ಬೆಂಗಳೂರು: ನನ್ನನ್ನು ಕಂಡರೆ ಕಾಂಗ್ರೆಸ್ ನಾಯಕರಿಗೆ ನಡುಕ. ಅದಕ್ಕೇ ಜನಾರ್ಧನ ರೆಡ್ಡಿ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಸ್ವಯಂ ಹೊಗಳಿಕೊಂಡಿದ್ದಾರೆ.

ಶ್ರೀರಾಮುಲು ತಮ್ಮ ಸ್ನೇಹಿತ ಜನಾರ್ಧನ ರೆಡ್ಡಿ ಬಂಧನದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

ಈ ನಡುವೆ ಬಿಜೆಪಿಯವರು ಜನಾರ್ಧನ ರೆಡ್ಡಿಯವರನ್ನು ದೂರವಿಡುತ್ತಿರುವುದರ ಬಗ್ಗೆ ವ್ಯಂಗ್ಯ ಮಾಡಿರುವ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹಮ್ಮದ್ ರೆಡ್ಡಿ ಕಷ್ಟದಲ್ಲಿದ್ದಾಗ ದೂರ ತಳ್ಳುತ್ತಾರೆ. ಚೆನ್ನಾಗಿದ್ದಾಗ ಹತ್ತಿರ ಸೇರಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!