Webdunia - Bharat's app for daily news and videos

Install App

ರಕ್ಷಿತ್-ರಶ್ಮಿಕಾ ಬ್ರೇಕ್‌ಅಪ್ ಹಿಂದಿನ ಕಾರಣ ಬಿಚ್ಚಿಟ್ಟ ರಶ್ಮಿಕಾ ತಾಯಿ

Webdunia
ಮಂಗಳವಾರ, 11 ಸೆಪ್ಟಂಬರ್ 2018 (07:18 IST)
ಬೆಂಗಳೂರು : ಕಿರಿಕ್ ಪಾರ್ಟಿಯ ಕ್ಯೂಟ್ ಜೋಡಿ ರಕ್ಷಿತ್-ರಶ್ಮಿಕಾ ಮದುವೆಯಾಗುತ್ತಾರೆ ಎಂದುಕೊಂಡ ಅಭಿಮಾನಿಗಳಿಗೆ ಇದೀಗ ಅವರಿಬ್ಬರು  ಎಂಗೇಜ್ ಮೆಂಟ್ ಬ್ರೇಕ್ ಅಪ್ ಮಾಡಿಕೊಂಡು ಬೇಸರ ಮೂಡಿಸಿದ್ದಾರೆ. ಈ ಸಂಬಂಧ ಈ ರೀತಿ ಹಳಸಲು ಕಾರಣವೆನೆಂಬುದನ್ನು ಇದೀಗ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಬಹಿರಂಗಪಡಿಸಿದ್ದಾರೆ.


ಕಿರಿಕ್ ಪಾರ್ಟಿ ಚಿತ್ರದ ಮೂಲಕ ಒಂದಾದ ಈ ಜೋಡಿ ಕಳೆದ ವರ್ಷ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿತ್ತು. ಇನ್ನೇನು ಮದುವೆಯಾಗುತ್ತಾರೆ ಎಂದುಕೊಳ್ಳವಷ್ಟರಲ್ಲೆ ಇದೀಗ ಸಂಬಂಧ ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯವಂತೆ.


ಈ ಬಗ್ಗೆ ಮಾತನಾಡಿರುವ ರಶ್ಮಿಕಾ ತಾಯಿ ಸುಮನ್ ಮಂದಣ್ಣ,” ನಾವು ಒಂದು ತಿಂಗಳಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದೇವೆ. ರಕ್ಷಿತ್ ಗೆ ಅವರ ಫ್ಯಾಮಿಲಿ ಮುಖ್ಯ ಹಾಗೆ ರಶ್ಮಿಕಾ ನಮ್ಮ ಫ್ಯಾಮಿಲಿ ಮುಖ್ಯ . ಒಬ್ಬರು ಒಬ್ಬರನ್ನು ಬಿಟ್ಟುಕೊಡುತ್ತಿಲ್ಲ . ಹೀಗಾಗೆ ಎರಡು ಕುಟುಂಬಗಳು ಕೂತು ನಿರ್ಧಾರ ಮಾಡಿ ದೂರವಾಗಲು ಸಮ್ಮತಿಸಿದ್ದೇವೆ. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಎಲ್ಲರಿಗು ಅವರದ್ದೆ ಜೀವನವಿರುತ್ತದೆ . ಅದನ್ನ ಖುಷಿಯಿಂದ ಬದುಕಲು ಬಿಡಬೇಕು . ಹೀಗಾಗೆ ಈ ನಿರ್ಧಾರವನ್ನ ಮಾಡಿದ್ದೇವೆ ಎನ್ನುವ ಮೂಲಕ , ಈ ಜೋಡಿ ಮದುವೆ ಆಗೋದಿಲ್ಲ ಅನ್ನೋ ವಿಚಾರವನ್ನ ಸ್ಪಷ್ಟ ಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments