Select Your Language

Notifications

webdunia
webdunia
webdunia
webdunia

ಬೆಳಂದೂರು ಕೆರೆಯ ಕೊಳಕು ನೀರಲ್ಲಿ ಇದೇನು ಮಾಡಿದ್ರು ರಶ್ಮಿಕಾ ಮಂದಣ್ಣ?!

ಬೆಳಂದೂರು ಕೆರೆಯ ಕೊಳಕು ನೀರಲ್ಲಿ ಇದೇನು ಮಾಡಿದ್ರು ರಶ್ಮಿಕಾ ಮಂದಣ್ಣ?!
ಬೆಂಗಳೂರು , ಶನಿವಾರ, 15 ಡಿಸೆಂಬರ್ 2018 (09:28 IST)
ಬೆಂಗಳೂರು: ರಾಜಧಾನಿಯ ಕೆರೆಗಳು ಎಷ್ಟು ಕಲುಷಿತಗೊಂಡಿವೆ ಎಂದು ತಿಳಿಯಬೇಕಾದರೆ ಬೆಳಂದೂರು ಕೆರೆ ನೋಡಿದರೆ ಸಾಕು. ಬೆಳಂದೂರು ಕೆರೆಯ ಆತಂಕಕಾರಿ ಸ್ಥಿತಿಯ ಬಗ್ಗೆ ರಾಷ್ಟ್ರಮಟ್ಟದಲ್ಲೇ ಚರ್ಚೆಗಳಾಗಿತ್ತು.


ಇದೀಗ ಆ ವಿಷಕಾರಿ ನೊರೆ ಹೊರಹಾಕುವ ಕೆರೆಯ ಪಕ್ಕದಲ್ಲೇ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಒಂದನ್ನು ಮುಗಿಸಿದ್ದಾರೆ. ಅರೇ.. ಅವರಿಗೆ ಇಲ್ಲೇನು ಕೆಲಸ ಅಂತೀರಾ?

ಕೆರೆಗಳ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಫೋಟೋ ಶೂಟ್ ಒಂದರಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಸನ್ಮತಿ ಪ್ರಸಾದ್ ಎಂಬವರು ಈ ಫೋಟೋ ಶೂಟ್ ನ ನಿರ್ದೇಶಕರು. ಈ ಫೋಟೋ ಶೂಟ್ ನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಶ್ಮಿಕಾ ಕೆರೆಯ ಸ್ಥಿತಿ ನೋಡಿ ನಿಜಕ್ಕೂ ದುಃಖವಾಯಿತು ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೀವಿಲ್ಲದೆ ನಾನು ಏನೂ ಅಲ್ಲ, ನೀವೇ ನನಗೆಲ್ಲಾ ಎಂದು ಅರ್ಜುನ್ ಜನ್ಯಾ ಹೇಳಿದ್ದು ಯಾರಿಗೆ ಗೊತ್ತಾ?!