Select Your Language

Notifications

webdunia
webdunia
webdunia
webdunia

ಮೇಘನಾ ರಾಜ್ ನಟ ಸಿಂಬುವಿಗೆ ಧನ್ಯವಾದ ಹೇಳಿದ್ದು ಈ ಕಾರಣಕ್ಕಂತೆ!

ಮೇಘನಾ ರಾಜ್ ನಟ ಸಿಂಬುವಿಗೆ ಧನ್ಯವಾದ ಹೇಳಿದ್ದು ಈ ಕಾರಣಕ್ಕಂತೆ!
ಬೆಂಗಳೂರು , ಸೋಮವಾರ, 21 ಮೇ 2018 (11:10 IST)
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮೇಘನಾ ರಾಜ್ ಮತ್ತೆ ತಮ್ಮ ಕೆಲಸ ಶುರುಮಾಡಿಕೊಂಡಿದ್ದಾರೆ. ಇದರ ಜತೆ ತಮಿಳು ನಟ ಸಿಂಬುಗೆ ವಿಶೇಷವಾದ ಥ್ಯಾಂಕ್ಸ್ ಹೇಳಿದ್ದಾರೆ.


ಮೇಘನಾ ರಾಜ್ ಸಿಂಬುವಿಗೆ ಥ್ಯಾಂಕ್ಸ್ ಹೇಳಿರುವುದಕ್ಕೆ ಕಾರಣವೇನೆಂದರೆ, ಮೇಘನಾ ಮತ್ತು ತಿಲಕ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರದ ಹಾಡಿಗೆ ನಟ ಸಿಂಬು ಧ್ವನಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಹಾಡೊಂದನ್ನ ಸಿಂಬು ಹಾಡಿದ್ದಾರೆ. ಹೀಗಾಗಿ, ತಮ್ಮ ಚಿತ್ರಕ್ಕೆ ಹಾಡು ಹೇಳಿರುವುದಕ್ಕೆ ಸಿಂಬುಗೆ, ಮೇಘನಾ ಧನ್ಯವಾದ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಳಯರೊಬ್ಬರು ಶಾನ್ವಿ ಶ್ರೀವಾಸ್ತವ್ ಗೆ ನೀಡಿದ ಚಾಲೆಂಜ್ ಏನು ಗೊತ್ತಾ…?