Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಸಹಚರನ ಬಗ್ಗೆ ಲಕ್ಷ್ಮೀ ಬಾರಮ್ಮ ಚಂದು ಹೇಳಿದ್ದೇನು ಗೊತ್ತಾ?

ದುನಿಯಾ ವಿಜಯ್ ಸಹಚರನ ಬಗ್ಗೆ ಲಕ್ಷ್ಮೀ ಬಾರಮ್ಮ ಚಂದು ಹೇಳಿದ್ದೇನು ಗೊತ್ತಾ?
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (09:47 IST)
ಬೆಂಗಳೂರು: ದುನಿಯಾ ವಿಜಯ್ ಮತ್ತು ಸಹಚರರು ಮಾರುತಿ ಗೌಡ ಎಂಬವರ ಮೇಲೆ  ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದು ಪ್ರತಿಕ್ರಿಯಿಸಿದ್ದಾರೆ.

ದುನಿಯಾ ವಿಜಯ್ ಸಹಚರ ಪ್ರಸಾದ್ ಹೆಸರು ಈ ಘಟನೆಯಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ಪ್ರಸಾದ್ ಸ್ನೇಹಿತರೂ ಆಗಿರುವ ಚಂದು ಈ ಪ್ರಕರಣದಲ್ಲಿ ಪ್ರಸಾದ್ ಪಾತ್ರವಿಲ್ಲ. ನಿಜವಾಗಿ ಪ್ರಸಾದ್ ಜಗಳ ಬಿಡಿಸಕ್ಕೆ ಹೋಗಿದ್ದರು. ಆತ ತುಂಬಾ ಭಾವುಕ ವ್ಯಕ್ತಿ. ಹೀಗೆಲ್ಲಾ ಹಲ್ಲೆ ನಡೆಸಿರುವ ಸಾಧ್ಯತೆಯೇ ಇಲ್ಲ. ತನಿಖೆಯ ಬಳಿಕ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.

ದುನಿಯಾ ವಿಜಯ್ ಮತ್ತು ಪ್ರಸಾದ್ ಜತೆಗೆ ತಾನು ಮಾತನಾಡಿದ್ದೇನೆ. ನಾನು ಯಾರಿಗೂ ಹೊಡೆದಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ ಎಂದು ಚಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ರಂಪಾಟ: ರಾತ್ರಿಯಿಡೀ ಪರಪ್ಪನ ಅಗ್ರಹಾರ ವಾಸ, ಇಂದು ಮತ್ತಷ್ಟು ಕಾದಿದೆ ಕಂಟಕ!