Select Your Language

Notifications

webdunia
webdunia
webdunia
webdunia

ದರ್ಶನ್ ಸಹೋದರ ದಿನಕರ ತೂಗುದೀಪ ಕಾರು ಅಪಘಾತ

ದರ್ಶನ್ ಸಹೋದರ ದಿನಕರ ತೂಗುದೀಪ ಕಾರು ಅಪಘಾತ
ಬೆಂಗಳೂರು , ಸೋಮವಾರ, 19 ನವೆಂಬರ್ 2018 (06:42 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಅವರ  ಸಹೋದರ ದಿನಕರ ತೂಗುದೀಪ ಸಂಚರಿಸುತ್ತಿದ್ದ ಕಾರು ಭಾನನುವಾರದಂದು ಅಪಘಾತಕ್ಕೀಡಾಗಿದೆ.


ಯಲಹಂಕದಲ್ಲಿ ನಡೆದ 'ಪುರುಸೋತ್ ರಾಮ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ದಿನಕರ್ ಅವರ ಕಾರಿಗೆ ಅನಿರೀಕ್ಷಿತವಾಗಿ ಬೈಕೊಂದು ಎದುರಾದ ಕಾರಣ ಈ ಘಟನೆ ಸಂಭವಿಸಿದೆ.


ಅಪಘಾತದಿಂದಾಗಿ ವಾಹನಗಳಿಗೆ ಸಣ್ಣಪುಟ್ಟ ಏಟಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಸವಾರರಿಗೆ ಯಾವುದೇ ಏಟಾಗಿಲ್ಲ. ದಿನಕರ್ ತೂಗುದೀಪ ಅವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರಡಿ ಸಾಯಿಬಾಬಾಗೆ ಕಿರೀಟವನ್ನು ದಾನ ನೀಡಿದ ನಟಿ ಶಿಲ್ಪಾಶೆಟ್ಟಿ