Select Your Language

Notifications

webdunia
webdunia
webdunia
webdunia

‘ಸರಣಿ ಗೆಲ್ಲದ ಮೇಲೆ ನನ್ನ ಶತಕಕ್ಕೆ ಮೂರು ಕಾಸಿನ ಬೆಲೆಯಿಲ್ಲ’

‘ಸರಣಿ ಗೆಲ್ಲದ ಮೇಲೆ ನನ್ನ ಶತಕಕ್ಕೆ ಮೂರು ಕಾಸಿನ ಬೆಲೆಯಿಲ್ಲ’
ಸೆಂಚೂರಿಯನ್ , ಗುರುವಾರ, 18 ಜನವರಿ 2018 (08:28 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬೇಸರದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾವು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಬೇಸರಿಸಿದ್ದಾರೆ.
 

ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ ಶತಕ ಗಳಿಸಿದ್ದರು. ಅವರ 153 ರನ್ ಗಳ ಇನಿಂಗ್ಸ್ ಭಾರತದ ಮಾನ ಉಳಿಸಿತ್ತು. ಪಂದ್ಯ ಮುಗಿದ ಬಳಿಕ ಕೊಹ್ಲಿ ಈ ಬಗ್ಗೆ ಮಾತನಾಡಿದ್ದಾರೆ.

‘ಒಂದು ವೇಳೆ ನಾವು ಪಂದ್ಯ ಗೆದ್ದಿದ್ದರೆ ಈ ಶತಕಕ್ಕೆ ಬೆಲೆಯಿರುತ್ತಿತ್ತು. ಇದೊಂದು ಸಂಘಟಿತ ಆಟ. ನಾವು ಒಟ್ಟಾಗಿ ಗೆಲ್ಲಬೇಕು. ಪಂದ್ಯ ಸೋತ ಮೇಲೆ ಇಂತಹ ವೈಯಕ್ತಿಕ ದಾಖಲೆಗಳು ಗಣನೆಗೆ ಬರುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾವೇ ಗ್ರೇಟ್ ಎಂದು ಬೀಗುತ್ತಿದ್ದ ರವಿಶಾಸ್ತ್ರಿ, ಕೊಹ್ಲಿ ಜೋಡಿಗೆ ಗರ್ವಭಂಗ