Select Your Language

Notifications

webdunia
webdunia
webdunia
webdunia

ಸೋಲಿಗೆ ವಿರಾಟ್ ಕೊಹ್ಲಿಯನ್ನು ನೆಪ ಮಾಡಿದ ಭುವನೇಶ್ವರ್ ಕುಮಾರ್

ಸೋಲಿಗೆ ವಿರಾಟ್ ಕೊಹ್ಲಿಯನ್ನು ನೆಪ ಮಾಡಿದ ಭುವನೇಶ್ವರ್ ಕುಮಾರ್
ಹ್ಯಾಮಿಲ್ಟನ್ , ಶುಕ್ರವಾರ, 1 ಫೆಬ್ರವರಿ 2019 (09:17 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನು ಹೀನಾಯವಾಗಿ ಸೋತಿದ್ದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಈಗ ನೆಪ ಹುಡುಕುತ್ತಿದ್ದಾರೆ.


ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಸೋಲಿಗೆ ವಿರಾಟ್ ಕೊಹ್ಲಿ ಅನುಪಸ್ಥಿತಿಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಇಂತಹ ವಿಕೆಟ್ ನಲ್ಲಿ ನಾವು ನಿಜವಾಗಿಯೂ ಅವರನ್ನು (ಕೊಹ್ಲಿ) ಮಿಸ್ ಮಾಡಿಕೊಳ್ಳುತ್ತೇವೆ. ಕೊಹ್ಲಿ ಹಲವು ಬಾರಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ಅವರ ಮೇಲೆ ವಿಪರೀತ ಅವಲಂಬನೆ ಮಾಡಲಾಗದು. ಆದರೆ ಅವರ ಅನುಪಸ್ಥಿತಿಯಲ್ಲಿ ಶಬ್ನಮ್ ಗಿಲ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ’ ಎಂದು ಭುವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹೀನಾಯವಾಗಿ ಸೋತ ಟೀಂ ಇಂಡಿಯಾವನ್ನು ಯದ್ವಾ ತದ್ವಾ ಟ್ರೋಲ್ ಮಾಡಿದ ಅಭಿಮಾನಿಗಳು