Select Your Language

Notifications

webdunia
webdunia
webdunia
webdunia

ಕನ್ನಡದ ಕಲಾವಿದ ಯೋಗಿಗೆ ತಮಿಳು ಚಿತ್ರತಂಡದಿಂದ ಅವಮಾನ

ಕನ್ನಡದ ಕಲಾವಿದ ಯೋಗಿಗೆ ತಮಿಳು ಚಿತ್ರತಂಡದಿಂದ ಅವಮಾನ
ಚೆನ್ನೈ , ಶುಕ್ರವಾರ, 31 ಆಗಸ್ಟ್ 2018 (10:35 IST)
ಚೆನ್ನೈ : ಕನ್ನಡದ ಕಲಾವಿದ ಯೋಗಿಗೆ ತಮಿಳು ‘ಪಾರ್ಥಿಬನ್ ಕಾದಲ್’ ಚಿತ್ರತಂಡದಿಂದ ಅವಮಾನ  ಮಾಡಲಾಗಿದೆ ಎಂಬ ಮಾಹಿತಿ ಇದೀಗ ಕೇಳಿಬಂದಿದೆ.


ತಮಿಳಿನ ‘ಪಾರ್ಥಿಬನ್ ಕಾದಲ್’ ಚಿತ್ರದಲ್ಲಿ ಕನ್ನಡದ ಹುಡುಗ ಯೋಗಿ ಅವರು ನಾಯಕನಾಗಿ ನಟಿಸುತ್ತಿದ್ದು,ಅವರಿಗೆ ನಾಯಕಿಯಾಗಿ  ನಟಿ ವರ್ಷಿತಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರತಂಡ ಫೋಟೊಶೂಟ್ ಕೂಡ ಮುಗಿಸಿತ್ತು. ಆದರೆ ಇದೀಗ ನಾಯಕ ಯೋಗಿಗೆ ಚಿತ್ರತಂಡ ಅವಮಾನ  ಮಾಡಿದೆಯಂತೆ.


ನಾಯಕ ಯೋಗಿ ಕಾವೇರಿ ವಿಚಾರವಾಗಿ ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಅಲ್ಲದೇ ಡಾ.ರಾಜ್ ಕುಮಾರ್ ತನ್ನ ಫೇವರಿಟ್ ನಟ ಅಂದಿದಕ್ಕೆ  ಚಿತ್ರತಂಡದಿಂದಲ್ಲೇ ಅವರನ್ನು ಹೊರಹಾಕಿ ಅವಮಾನ ಮಾಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಮಾಡಿದ್ರಾ ನಟ ದರ್ಶನ್?