Select Your Language

Notifications

webdunia
webdunia
webdunia
webdunia

ಶ್ರೀದೇವಿ ಸಾವಿನ ಮುನ್ಸೂಚನೆ ಅಮಿತಾಭ್ ಬಚ್ಚನ್ ಗೆ ಮೊದಲೇ ತಿಳಿದಿತ್ತಾ...?

ಶ್ರೀದೇವಿ ಸಾವಿನ ಮುನ್ಸೂಚನೆ ಅಮಿತಾಭ್ ಬಚ್ಚನ್ ಗೆ ಮೊದಲೇ ತಿಳಿದಿತ್ತಾ...?
ಮುಂಬೈ , ಸೋಮವಾರ, 26 ಫೆಬ್ರವರಿ 2018 (07:09 IST)
ಮುಂಬೈ: ದಶಕಗಳ ಮಹಿಳಾ ಸೂಪರ್‌ ಸ್ಟಾರ್‌ ಆಗಿ ಭಾರತೀಯ ಚಿತ್ರ ಮಂದಿರದಲ್ಲಿ ಮಿಂಚುತ್ತಿದ್ದ ಮೋಹಕ ತಾರೆ ಶ್ರೀದೇವಿ ಹೃದಯಾಘಾತದಿಂದ  ಇಹಲೋಕ ತ್ಯೆಜಿಸಿದ್ದರು.

ಆದರೆ ಶ್ರೀದೇವಿ ಸಾವಿನ ಮುನ್ಸೂಚನೆ ಅಮಿತಾಭ್ ಬಚ್ಚನ್ ಗೆ ಮೊದಲೇ ಗೊತ್ತಿತ್ತಾ…? ಅವರು ಸಾಯುವ ಸ್ವಲ್ಪ ಮೊದಲು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್‌ "Na jaane kyun, ek ajeeb si ghabrahat ho rahi hain."(ಏಕೋ ಗೊತ್ತಿಲ್ಲ, ನನಗೇನೋ ಒಂಥರಾ ಭಯ ಕಾಡುತ್ತಿದೆ) ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು.


ಮನಸ್ಸಿನಲ್ಲಿ ಏನೋ  ಹೇಳಲಾಗದ ತಳಮಳ ಅನಿಸಿದ್ದಾಗ ಅದನ್ನು ಟ್ವಿಟರ್‌ನಲ್ಲಿ ಹಾಕಿದ್ದರು ಬಿಗ್‌ ಬಿ. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಶ್ರೀದೇವಿಗೆ ಹೃದಯಾಘಾತವಾದದ್ದು ಕಾಕತಾಳಿಯವೇ ಸರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಸಾವಿನ ಬಗ್ಗೆ ರಾಮಗೋಪಾಲ್ ವರ್ಮಾ ಹೇಳಿದ್ದೇನು?