Webdunia - Bharat's app for daily news and videos

Install App

ಮಕ್ಕಳಾಗದೆ ಕೊರಗುತ್ತಿರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಯಾಕೆ ಗೊತ್ತಾ?

Webdunia
ಬುಧವಾರ, 5 ಸೆಪ್ಟಂಬರ್ 2018 (10:17 IST)
ಬೆಂಗಳೂರು : ಹೆಣ್ಣಿನ ಜನ್ಮ ಸಾರ್ಥಕತೆ ಪಡೆದುಕೊಳ್ಳುವುದು ಆಕೆ ತಾಯಿಯಾದಾಗ ಎಂದು ಹಿರಿಯರು ಹೇಳುತ್ತಾರೆ. ಆದರೆ ಅದೆಷ್ಟೋ ಮಂದಿ ತಾಯಿತನದ ಸುಖ ಕಾಣದೆ ದುಃಖಿಸುತ್ತಿದ್ದಾರೆ. ಅಂತವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.


ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಊರಿನಲ್ಲಿರುವ ಸಿಮಸಾ ದೇವಿಯ ಮಂದಿರದಲ್ಲಿ ಮಕ್ಕಳಾಗದ ಮಹಿಳೆಯರು ನವರಾತ್ರಿಯ ಸಂದರ್ಭದಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ದಟ್ಟ ನಂಬಿಕೆಗೆ ಹೆಸರುವಾಸಿಯಾಗಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ‘ಸಂತಾನ ದಾದ್ರಿ’ ಎಂದೂ ಕರೆಯುತ್ತಾರೆ.


ಈ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನೂರಾರು ಮಕ್ಕಳಿಲ್ಲದ ಮಹಿಳೆಯರು ಮಲಗಲು ಬರುತ್ತಾರಂತೆ. ಅಷ್ಟೇ ಅಲ್ಲ ಇಲ್ಲಿ ಮಲಗಿದಾಗ ಮಹಿಳೆಗೆ ಮುಂದೆ ಜನಿಸುವ ಮಗುವಿನ ಲಿಂಗ ಕೂಡ ಕನಸಿನಲ್ಲಿ ತಿಳಿದುಬರುತ್ತದೆಯಂತೆ. ಹೇಗೆಂದರೆ ಮಹಿಳೆಯ ಕನಸಿನಲ್ಲಿ ಪೇರಲ( ಸೀಬೆ ) ಹಣ್ಣು ಕಂಡುಬಂದರೆ ಹುಡುಗ ಹಾಗೂ ಬೆಂಡೆಕಾಯಿ ಕಂಡುಬಂದರೆ ಹುಡುಗಿ ಆಗುತ್ತದೆಂಬ ನಂಬಿಕೆಗಳು ಹಿಂದಿನಿಂದಲೂ ನಿಜವಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಅವಿವಾಹಿತ ಮಹಿಳೆಯರು ಮದುವೆಗೆ ಮೊದಲು ಈ ತಪ್ಪು ಮಾಡಲೇಬೇಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಹಣ ನಿಲ್ಲಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ