Select Your Language

Notifications

webdunia
webdunia
webdunia
webdunia

ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ

ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ
ಬೆಂಗಳೂರು , ಭಾನುವಾರ, 2 ಡಿಸೆಂಬರ್ 2018 (07:45 IST)
ಬೆಂಗಳೂರು : ಕೆಲವರು ಸಾಲಗಳನ್ನು ಮಾಡಿ ಅದಕ್ಕೆ ಬಡ್ಡಿಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಮಸ್ಯೆಯಿಂದ ದೂರವಾಗಬೇಕೆಂದರೆ ಪ್ರತಿ ಮಂಗಳವಾರ ಹೀಗೆ ಮಾಡಿ ಸಾಲಗಳೆಲ್ಲಾ ತೊಲಗಿ ಅಷ್ಟ ಐಶ್ವರ್ಯಗಳನ್ನು ಪಡೆಯಬಹುದು.


ಮಂಗಳವಾರಕ್ಕೆ ಅಧಿಪತಿ ಅಂಗಾರಕನು. ಹಾಗೇಯೇ ಈತನು ಋಣಕ್ಕೂ ಹಾಗೂ ಶತ್ರುಪೀಡೆಗೂ ಸಹ ಅಧಿಪತಿ. ಇವುಗಳನ್ನು ದೂರಮಾಡಬೇಕೆಂದರೆ ಪ್ರತಿದಿನ ಮಂಗಳವಾರ ದಿನಗಳಲ್ಲಿ ಬೇಗ ಎದ್ದು, ತಲೆ ಸ್ನಾನವನ್ನು ಮಾಡಿ ಅಂಗಾರಕನಿಗೆ ಇಷ್ಟವಾದ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಬೇಕು. ನಂತರ ಕೆಂಪು ಬಣ್ಣದ ಕುಂಕುಮವನ್ನು ಧಾರಣೆ ಮಾಡಬೇಕು. ಸುಬ್ರಹ್ಮಣ್ಯ ಸ್ವಾಮಿಗೆ ಪಾನಕ ನೈವೇದ್ಯ  ಮಾಡಬೇಕು. ಹೀಗೆ ಮಾಡುವುದರಿಂದ ಋಣಬಾಧೆ ದೂರವಾಗುತ್ತದೆ. ಹಾಗೇಯೇ ಶತ್ರುಬಾಧೆ ಸಹ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆ ಕೆಲಸ ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿದರೆ ಯಶಸ್ಸು ನಿಮ್ಮ ಪಾಲಾಗುವುದು ಖಂಡಿತ